ಶುಭವಿವಾಹ

0

ಚಿದಾನಂದ-ಗಾಯನ

ದೇವಚಳ್ಳ ಗ್ರಾಮದ ಮೆತ್ತಡ್ಕ ಜನಾರ್ಧನ ಗೌಡರ ಪುತ್ರ ಚಿದಾನಂದರವರ ವಿವಾಹವು ಸುಳ್ಯ ಕಸಬಾ ಗ್ರಾಮದ ಅಳಿಕೆಮಜಲು ಲೋಕೇಶ್ ಗೌಡರ ಪುತ್ರಿ ಗಾಯನರವರೊಂದಿಗೆ ನ.19ರಂದು ವಳಲಂಬ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.