ಶುಭವಿವಾಹ : ಯತಿನ್ ಆರ್.ಕೆ-ದೀಕ್ಷಾ ಡಿ

0

ಸುಳ್ಯ ತಾ.ಕಸಬಾ ಗ್ರಾಮದ ದಯಾನಂದ ಉಚ್ಚಿಲ್ ಮತ್ತು ಶ್ರೀಮತಿ ಜಯಲಕ್ಷ್ಮಿ ದಂಪತಿಗಳ ಪುತ್ರಿ ದೀಕ್ಷಾರವರ ವಿವಾಹವು ಹಾಸನದ ನಿಸರ್ಗ ನಿಲಯದ ಬಿ.ಜಿ.ರಾಧಾಕೃಷ್ಣ ಮತ್ತು ಶ್ರೀಮತಿ ಎಚ್.ಪ್ರಮೀಳಾದೇವಿ ದಂಪತಿಗಳ ಪುತ್ರ ಯತಿನ್ ಆರ್.ಕೆ ರವರೊಂದಿಗೆ ಡಿ.07ರಂದು ಸುಳ್ಯದ ಕೇರ್ಪಳ ಬಂಟರ ಭವನದಲ್ಲಿ ನಡೆಯಿತು.