ಶುಭವಿವಾಹ : ಯತಿನ್ ಆರ್.ಕೆ-ದೀಕ್ಷಾ ಡಿ December 12, 2023 0 FacebookTwitterWhatsApp ಸುಳ್ಯ ತಾ.ಕಸಬಾ ಗ್ರಾಮದ ದಯಾನಂದ ಉಚ್ಚಿಲ್ ಮತ್ತು ಶ್ರೀಮತಿ ಜಯಲಕ್ಷ್ಮಿ ದಂಪತಿಗಳ ಪುತ್ರಿ ದೀಕ್ಷಾರವರ ವಿವಾಹವು ಹಾಸನದ ನಿಸರ್ಗ ನಿಲಯದ ಬಿ.ಜಿ.ರಾಧಾಕೃಷ್ಣ ಮತ್ತು ಶ್ರೀಮತಿ ಎಚ್.ಪ್ರಮೀಳಾದೇವಿ ದಂಪತಿಗಳ ಪುತ್ರ ಯತಿನ್ ಆರ್.ಕೆ ರವರೊಂದಿಗೆ ಡಿ.07ರಂದು ಸುಳ್ಯದ ಕೇರ್ಪಳ ಬಂಟರ ಭವನದಲ್ಲಿ ನಡೆಯಿತು.