ಶುಭವಿವಾಹ : ದಿನೇಶ್-ಉಷಾ

0

ಅಜ್ಜಾವರ ಗ್ರಾಮದ ಮುಳ್ಯ-ಉರಿಕ್ಯಾಡಿ ಶೇಷಪ್ಪ ಗೌಡ ಮತ್ತು ಶ್ರೀಮತಿ ಕಮಲಾಕ್ಷಿ ದಂಪತಿಯ ಪುತ್ರ ದಿನೇಶ್‌ರವರ ವಿವಾಹವು ಬೆಳ್ತಂಗಡಿ ತಾ.ಪಟ್ರಮೆ ಗ್ರಾಮದ ಪಿಲತ್ತಡಿ ಮನೆ ದಿ.ಜಿನ್ನಪ್ಪ ಗೌಡ ಮತ್ತು ಶ್ರೀಮತಿ ಸುನಂದ ದಂಪತಿಗಳ ಪುತ್ರಿ ಉಷಾರವರೊಂದಿಗೆ ಡಿ.06ರಂದು ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.