ವಿವಾಹ ನಿಶ್ಚಿತಾರ್ಥ : ಮಂಜುಪ್ರಸಾದ್.ಸಿ-ಆಶ್ರೀತಾ ಎಂ.ಎಸ್

0

ಸುಳ್ಯ ತಾ. ಗುತ್ತಿಗಾರು ಗ್ರಾಮದ ಮೊಗ್ರ ಮಲ್ಕಜೆ ಮನೆ ಸದಾನಂದ ಗೌಡ ಮತ್ತು ಶ್ರೀಮತಿ ರೇವತಿ ದಂಪತಿಗಳ ಪುತ್ರಿ ಆಶ್ರೀತಾ ಎಂ.ಎಸ್ ರವರ ವಿವಾಹ ನಿಶ್ಚಿತಾರ್ಥವು ಕಡಬ ತಾ. ಕೋಡಿಂಬಾಳ ಗ್ರಾಮದ ಬೆದ್ರೋಡಿ -ಮಂಜುಳ ಗಿರಿಮನೆ ಚೆನ್ನಪ್ಪ ಗೌಡ ಮತ್ತು ಶ್ರೀಮತಿ ನೀಲಮ್ಮ ದಂಪತಿಗಳ ಪುತ್ರ ಮಂಜುಪ್ರಸಾದ್ ಸಿ. ರವರೊಂದಿಗೆ ಡಿ.7ರಂದು ವಧುವಿನ ಮನೆಯಲ್ಲಿ ನಡೆಯಿತು.