ವಿವಾಹ ನಿಶ್ಚಿತಾರ್ಥ : ಹರ್ಷಿತ್-ಶರಣ್ಯ

0

ಮರ್ಕಂಜ ಗ್ರಾಮದ ತೇರ್ಥಮಜಲು ವಾಸುದೇವ ಗೌಡರ ಪುತ್ರ, ಎಲಿಮಲೆ ವಿಷ್ಣು ಇಂಡಸ್ಟ್ರೀಸ್ ಮಾಲಕ ಹರ್ಷಿತ್ ರವರ ವಿವಾಹ ನಿಶ್ಚಿತಾರ್ಥವು ಕೊಲ್ಲಮೊಗ್ರ ಗ್ರಾಮದ ನಾಗನಕಜೆ ವಿಶ್ವನಾಥ ಗೌಡರ ಪುತ್ರಿ ಶರಣ್ಯರವರೊಂದಿಗೆ ಡಿ.7ರಂದು ವಧುವಿನ ಮನೆಯಲ್ಲಿ ನಡೆಯಿತು.