ವಿವಾಹ ನಿಶ್ಚಿತಾರ್ಥ : ಉಜ್ವಲ್ ಕೆ.ಕೆ-ಶಿಫಾಲಿ

0

ಸಂಪಾಜೆ ಗ್ರಾಮದ ಗೂನಡ್ಕ, ಕಕ್ಕೆಬೆಟ್ಟು ಪ್ರೊಫೆಸರ್ ಕುಸುಮಾಧರ ಕೆ.ವಿ (ನಿವೃತ್ತ ಪ್ರಾಂಶುಪಾಲರು ಕಾವೇರಿ ಕಾಲೇಜು ಗೋಣಿಕೊಪ್ಪಲು) ಹಾಗೂ ಶ್ರೀಮತಿ ಉಷಾ ಕುಸುಮಾಧರರವರ ಪುತ್ರ ಉಜ್ವಲ್ ಕೆ.ಕೆ. ರವರ ವಿವಾಹ ನಿಶ್ಚಿತಾರ್ಥವು ಕನಕಮಜಲು ಗ್ರಾಮದ ಕುತ್ಯಾಳ ದೇವರಾಜ ಮತ್ತು ಶ್ರೀಮತಿ ಲತಾ ದೇವರಾಜ ರವರ ಪುತ್ರಿ ಶಿಫಾಲಿಯವರೊಂದಿಗೆ ಸುಳ್ಯ ಭಂಟರ ಭವನದಲ್ಲಿ ಡಿ.10ರಂದು ನಡೆಯಿತು