ಶುಭವಿವಾಹ : ಶ್ರೀನಿಧಿ-ವಿಂಧ್ಯಾ

0

ಕಲ್ಮಡ್ಕ ಗ್ರಾಮದ ಬೆಳ್ಳಿಬೆಟ್ಟ ಪಿ.ಉದಯಕುಮಾರ್ ಮತ್ತು ಶ್ರೀಮತಿ ಸವಿತಾ ದಂಪತಿಗಳ ಪುತ್ರಿ ವಿಂಧ್ಯಾರವರ ವಿವಾಹವು ಪಂಜರಿಕೆ ಗಣಪತಿ ಭಟ್ಟ ಮತ್ತು ಶ್ರೀಮತಿ ರಜನಿ ದಂಪತಿಗಳ ಪುತ್ರ ಶ್ರೀನಿಧಿರವರೊಂದಿಗೆ ಡಿ.08ರಂದು ಚೊಕ್ಕಾಡಿ ಶ್ರೀರಾಮ ದೇವಾಲಯದ ದೇಸೀ ಭವನದಲ್ಲಿ ನಡೆಯಿತು.