ಶುಭವಿವಾಹ : ಆಶ್ವಲ – ಸ್ಮಿತಾ

0


ನೆಲ್ಲೂರು- ಕೆಮ್ರಾಜೆ ಗ್ರಾಮದ ಬೊಳ್ಳಾಜೆ ಎಂಬಲ್ಲಿರುವ ಕನಿಯಾಲ ಅನಂತ ಭಟ್ ಮತ್ತು ಶ್ರೀಮತಿ ರತ್ನಾವತಿ ದಂಪತಿಗಳ ಪುತ್ರ ಆಶ್ವಲರವರ ವಿವಾಹವು ಮಂಜೇಶ್ವರ ತಾ. ಪಡ್ರೆ ಗ್ರಾಮದ ಎಡಮಲೆ ಎಂಬಲ್ಲಿರುವ ಹೊರಂಗಳ ಶ್ರೀಹರಿ ಮತ್ತು ಶ್ರೀಮತಿ ಜಯಮಾಲಾ ದಂಪತಿಗಳ ಪುತ್ರಿ ಸ್ಮಿತಾರೊಂದಿಗೆ ಡಿ.15ರಂದು ಪೆರ್ಲ ಶ್ರೀ ಶಂಕರ ಸದನ ಸಮುಚ್ಚಯದಲ್ಲಿ ನಡೆಯಿತು ಹಾಗೂ ಡಿ.16ರಂದು ನಾಗವಲ್ಲೀ ಸಮಾರಂಭವು ಸುಳ್ಯದ ಕುಂಭಕೋಡು ಕಸ್ತೂರಿ ಅಚ್ಚುತ ಭಟ್ ಶಶಿಕಾಲಾ ಮಂದಿರದಲ್ಲಿ ನಡೆಯಿತು