ಕೊರೊನಾ ಕಟ್ಟೆಚ್ಚರ : ಮುರೂರು ಚೆಕ್ ಪೋಸ್ಟ್ ಗೆ ಎ.ಸಿ. ಭೇಟಿ

0

ಕೇರಳದಲ್ಲಿ ಕೊರೊನಾ ಪ್ರಕರಣ ಹೆಚ್ಚಳವಾಗುತಿದ್ದು, ಗಡಿ ಪ್ರದೇಶವಾದ ಮಂಡೆಕೋಲು ಗ್ರಾಮದ ಮುರೂರಿನಲ್ಲಿ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ಕಾರ್ಯ ನಡೆಯುತಿದ್ದು ಇಂದು ಪುತ್ತೂರು ಸಹಾಯ ಆಯುಕ್ತರಾದ ಗಿರೀಶ್ ನಂದನ್ ಭೇಟಿ ನೀಡಿದರು.

ಸುಳ್ಯ ತಹಶೀಲ್ದಾರ್ ಮಂಜುನಾಥ್, ತಾಲೂಕು ಆರೋಗ್ಯಾಧಿಕಾರಿ ಡಾ.ನಂದಕುಮಾರ್, ಆರ್.ಐ. ಅವಿನ್ ಮೊದಲಾದವರು ಇದ್ದರು.