ಶುಭವಿವಾಹ : ಶ್ರವಣ್‌ಕುಮಾರ್-ಪವಿತ್ರ

0

ಸುಳ್ಯ ಕಸಬಾ ಗ್ರಾಮದ ಬೀರಮಂಗಲ ಕುತ್ಯಾಳ ದಿ.ಹಿಮಕರ ಗೌಡ ಮತ್ತು ಶ್ರೀಮತಿ ಯಶೋಧ ದಂಪತಿಯ ಪುತ್ರ ಶ್ರವಣ್‌ಕುಮಾರ್‌ರವರ ವಿವಾಹವು ಮಡಿಕೇರಿ ತಾ.ಯು.ಚೆಂಬು ಗ್ರಾಮದ ಕಾಚೇಲು ಜಯರಾಮ ಗೌಡ ಮತ್ತು ಶ್ರೀಮತಿ ಲಲಿತ ದಂಪತಿಯ ಪುತ್ರಿ ಪವಿತ್ರರವರೊಂದಿಗೆ ಡಿ.21ರಂದು ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು ಹಾಗೂ ಅತಿಥಿ ಸತ್ಕಾರವು ಡಿ.24ರಂದು ಅನ್ಯಾಳ-ಕಾಚೇಲು ವಧುವಿನ ಮನೆಯಲ್ಲಿ ನಡೆಯಿತು.