ಶುಭವಿವಾಹ : ಮುರಳೀಧರ.ಎ-ಅಕ್ಷತಾ ಎಂ.(ಹನಿ)

0

ಕಳಂಜ ಗ್ರಾಮದ ಅಳ್ಪೆ ನಾಯರ್‌ಕೆರೆ ದಿ.ತಿಮ್ಮಪ್ಪ ಗೌಡ ಮತ್ತು ಶ್ರೀಮತಿ ಭಾಗೀರಥಿ ದಂಪತಿಯ ಪುತ್ರ ಮುರಳೀಧರ ಎ.ರವರ ವಿವಾಹವು ಕಡಬ ತಾ.ಸವಣೂರು ಗ್ರಾಮದ ಮಾಲೆತ್ತಾರು ದಿ.ಅಣ್ಣು ಗೌಡರ ಪುತ್ರಿ ಅಕ್ಷತಾ ಎಂ. ರೊಂದಿಗೆ ಡಿ.25ರಂದು ಪುಣ್ಚತ್ತಾರು ಶ್ರೀ ಹರಿ ಭಜನಾ ಮಂದಿರದಲ್ಲಿ ನಡೆಯಿತು.