ಶುಭವಿವಾಹ : ತೀರ್ಥಪ್ರಸಾದ್-ಸುಜಸ್ವಿ(ಸೌಮ್ಯ)

0

ಕಡಬ ತಾ.ಏನೆಕಲ್ಲು ಗ್ರಾಮದ ಮಾದನ ಮನೆ ರಾಮಯ್ಯ ಗೌಡ ಮತ್ತು ಶ್ರೀಮತಿ ಇಂದಿರಾ ದಂಪತಿಯ ಪುತ್ರಿ ಸುಜಸ್ವಿಯವರ ವಿವಾಹವು ಪುತ್ತೂರು ತಾ.ಇರ್ದೆ ಗ್ರಾಮದ ಮೇರ್‍ವೆ ದಿ.ಶೇಷಪ್ಪ ಗೌಡ ಮತ್ತು ಶ್ರೀಮತಿ ರತ್ನಾವತಿ ದಂಪತಿಯ ಪುತ್ರ ತೀರ್ಥಪ್ರಸಾದ್‌ರೊಂದಿಗೆ ಡಿ.25ರಂದು ಇರ್ದೆ ಬೈಲಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯಿತು.