ತೊಡಿಕಾನ : ಶೌರ್ಯ ವಿಪತ್ತು ನಿರ್ವಹಣಾ ಘಟಕ & ಒಕ್ಕೂಟದ ಸದಸ್ಯರುಗಳಿಂದ ಸ್ವಚ್ಛತೆ ಕಾರ್ಯ

0

ತೊಡಿಕಾನ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಸನ್ನಿಧಾನದಲ್ಲಿ ಮಸ್ಯತೀರ್ಥ ವನ್ನು ಯೋಜನೆ ಯ ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ಹಾಗೂ ಒಕ್ಕೂಟದ ಸದಸ್ಯರುಗಳು ಸ್ವಚ್ಛತೆ ಹಾಗೂ ತಡೆ ಗೋಡೆಗೆ ಮಣ್ಣು ತುಂಬುವ ಕರ ಸೇವೆ ಮಕರ ಸಂಕ್ರಮಣದ ಶುಭ ಸಂದರ್ಭದಲ್ಲಿ ನಡೆಯಿತು.