ವಿವಾಹ ನಿಶ್ಚಿತಾರ್ಥ : ವಿದ್ಯಾಕುಮಾರಿ-ಸಂದೇಶ

0

ಬಾಳಿಲ ಗ್ರಾಮದ ಬಾಳಿಲ ಮನೆ ವಿಶ್ವನಾಥ ಪರವರ ಪುತ್ರಿ ವಿದ್ಯಾಕುಮಾರಿ ಯವರ ವಿವಾಹ ನಿಶ್ಚಿತಾರ್ಥವು ಬಂಟ್ವಾಳ ತಾಲೂಕು ಬಡಗ ಕಜೆಕಾರು ಗ್ರಾಮದ ಕೊಂಚರಪಲ್ಕೆ ರುಕ್ಮಯ್ಯರ ಪುತ್ರ ಸಂದೇಶ ರೊಂದಿಗೆ ಜ.13ರಂದು ಬಾಳಿಲ ವಧುವಿನ ಮನೆಯಲ್ಲಿ ನಡೆಯಿತು.