ಶುಭವಿವಾಹ : ಕಾರ್ತಿಕ್-ಸ್ನೇಹಾ

0

ಬೆಳ್ಳಾರೆ ಗ್ರಾಮದ ಕೊಡಿಬೈಲು ನೆಟ್ಟಾರು ಹೊನ್ನಪ್ಪ ದಾಸ್ ಮತ್ತು ಶ್ರೀಮತಿ ಕಾಂತಿ ದಂಪತಿಯ ಪುತ್ರಿ ಸ್ನೇಹಾರವರ ವಿವಾಹವು ಮಂಗಳೂರು ತಾ.ಎಕ್ಕಾರು ಗ್ರಾಮದ ಕೊಂಬೋಡಿ ಸೀತಾರಾಮ ದಾಸ್ ಮತ್ತು ಶ್ರೀಮತಿ ಧನಲಕ್ಷ್ಮೀ ದಂಪತಿಯ ಪುತ್ರ ಕಾರ್ತಿಕ್‌ರೊಂದಿಗೆ ಜ.04ರಂದು ಎಕ್ಕಾರು ಬಂಟರ ಭವನದಲ್ಲಿ ನಡೆಯಿತು ಹಾಗೂ ಅತಿಥಿ ಸತ್ಕಾರವು ಜ.09ರಂದು ಬೆಳ್ಳಾರೆ ಮಹಾಲಿಂಗೇಶ್ವರ ಸಭಾಭವನದಲ್ಲಿ ನಡೆಯಿತು.