ಹರಿಹರ ಪಲ್ಲತಡ್ಕ : ಅಕ್ಷತೆ ಅಭಿಯಾನ

0

ಹರಿಹರ ಪಲ್ಲತಡ್ಕದಲ್ಲಿ ಅಯೋಧ್ಯಾ ರಾಮನ ಅಕ್ಷತೆ ವಿತರಣಾ ಅಭಿಯಾನ ನಡೆಯಿತು. ಈ ಅಭಿಯಾನದಲ್ಲಿ ಆರೋಗ್ಯಭಾರತಿ ರಾಷ್ಟ್ರೀಯ ಸಂಯೋಜಕರಾದ ಸದಾಶಿವ, ಆರೋಗ್ಯ ಭಾರತಿ ಜಿಲ್ಲಾ ಕಾರ್ಯದರ್ಶಿ ಗಣೇಶ ಭಟ್ ಮವ್ವಾರ್, ಆರೋಗ್ಯ ಭಾರತಿ ತಾಲೂಕು ಪೂರ್ಣಾವಧಿ ಕಾರ್ಯಕರ್ತ ಹರ್ಷಿತ್ ರವರುಗಳು ಸ್ಥಳೀಯ ಕಾರ್ಯಕರ್ತರ ಜತೆಗೂಡಿದರು.