ಸುಬ್ರಹ್ಮಣ್ಯ ಕೆ ರವರು ಉಪವಲಯಾರಣ್ಯಾಧಿಕಾರಿಯಾಗಿ ಮುಂಬಡ್ತಿ

0

ಪಂಜ ಅರಣ್ಯ ಇಲಾಖೆಯ ನೂಜಿಬಾಳ್ತಿಲ ಗಸ್ತು ವನಪಾಲಕರಾಗಿದ್ದ ಸುಬ್ರಹ್ಮಣ್ಯ ಕೆ
ರವರು ಪಂಜ ವಲಯ ಅರಣ್ಯ ಇಲಾಖೆಯ ಉಪವಲಯಾರಣ್ಯಾಧಿಕಾರಿ ಯಾಗಿ ಮುಂಬಡ್ತಿ ಹೊಂದಿ ಪಂಜ ವಲಯದ ಐ ಸಿ ಟಿ ಘಟಕಕ್ಕೆ ಜ.18 ರಂದು ಕರ್ತವ್ಯ ಹಾಜರಾಗಿದ್ದಾರೆ


.ಈ ಸಂದರ್ಭದಲ್ಲಿ
ಪಂಜ ವಲಯ ಅರಣ್ಯಾಧಿಕಾರಿ ಗಿರೀಶ್ ಆರ್, ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ವಿಮಲ್ ಬಾಬು ಉ‌ಪಸ್ಥಿತರಿದ್ದರು.