ಅಯೋಧ್ಯೆ ಶ್ರೀ ಬಾಲರಾಮನ ವಿಗ್ರಹದ ಪ್ರತಿಷ್ಠಾಪನೆಯ ಹಿನ್ನಲೆಯಲ್ಲಿ ಮೆಟ್ಟಿನಡ್ಕ ದಲ್ಲಿ ಶ್ರೀ ರಾಮ ಭಕ್ತರಿಂದ ಸಿಹಿ ತಿಂಡಿ ವಿತರಣೆ

0

ಅಯೋಧ್ಯೆ ಶ್ರೀ ಬಾಲರಾಮನ ವಿಗ್ರಹದ ಪ್ರತಿಷ್ಠಾಪನೆಯ ಹಿನ್ನಲೆಯಲ್ಲಿ ನಾಲ್ಕೂರು ಗ್ರಾಮದ ಮೆಟ್ಟಿನಡ್ಕ ದಲ್ಲಿ ಶ್ರೀ ರಾಮ ಭಕ್ತರಿಂದ ಸಾರ್ವಜನಿಕರಿಗೆ ಹಾಗೂ ಶಾಲಾ ಮಕ್ಕಳಿಗೆ ಸಿಹಿ ತಿಂಡಿ ವಿತರಿಸಲಾಯಿತು.


ದಯಾನಂದ ಮುತ್ಲಾಜೆ, ರಾಕೇಶ್ ಮೆಟ್ಟಿನಡ್ಕ, ತಿರುಮಲೇಶ್ವರ ಕೊಲ್ಯ, ಲೋಹಿತ್ ಚೆಮ್ನೂರು, ಶ್ರೀಮತಿ ತಿಲಕ ಕೊಲ್ಯ, ಶ್ರೀಮತಿ ಪಲ್ಲವಿ ವಿನ್ಯಾಸ್ ಕೊಚ್ಚಿ, ಉನ್ನಿ ಕೃಷ್ಣನ್ ಸಾಲ್ತಾಡಿ , ಪ್ರವೀಣ್ ಮುಂಡೋಡಿ, ವಿಶ್ವನಾಥ್ ಗುಂಡಡ್ಕ, ಪ್ರವೀಣ್ ಪೂಜಾರಿಕೋಡಿ, ಯತಿಂದ್ರ ಸಾಲ್ತಾಡಿ, ಹೇಮಂತ್ ಬಳ್ಳಡ್ಕ, ಧನುಷ್ ಕೊಲ್ಯ ಸಹಕರಿಸಿದರು.