ಮರಳು ಹಾಗೂ ಚಾಲಕರ ಸಂಘದಿಂದ ಸಚಿವರಿಗೆ ಮನವಿ

0

ಸುಳ್ಯ ಮರಳು ಹಾಗೂ ಚಾಲಕರ ಸಂಘದ ವತಿಯಿಂದ ಸ್ಥಳಿಯವಾಗಿ ಸಣ್ಣಪುಟ್ಟ ಕೆಲಸಗಳಿಗೆ ಸ್ಥಳೀಯ ಮರಳು ಬಳಸಲು ಮತ್ತು ಅದಕ್ಕೆ ಪೂರಕ ವಾದ ವ್ಯವಸ್ಥೆಯನ್ನು ಇದರ ಸಂಘಟನೆಯವರು ಸಚಿವರು ಕಲ್ಪಿಸಿ ಕೊಡಬೇಕು ಎಂದು ಜನತಾದರ್ಶನಕ್ಕೆ ಅಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿ ಮರಳು ವ್ಯಾಪಾರ ಕಷ್ಟ ನಷ್ಟ ಬಗ್ಗೆ ತೊಂದರೆಗಳು ಎಲ್ಲವನ್ನು ವಿವರಿಸಿದ್ದರು.

ಸಂಘಟನೆಯವರ ರಿಫಾಯ್ ಪೈಚಾರ್, ಅನಿಲ್ ,ವಿನಯ, ಅವೀನ್ ಕನಕ ಮಜಲು ಮೊದಲಾದವರು ಈ ಸಂದರ್ಭದಲ್ಲಿ ಇದ್ದರು.