ಒಡಿಯೂರು ಶ್ರೀ ಗುರುದೇವಾ ದತ್ತ ಸಂಸ್ಥಾನಮ್ ಒಡಿಯೂರು ಇಲ್ಲಿ ತುಳುನಾಡ ಜಾತ್ರೆ ಮತ್ತು ಒಡಿಯೂರು ರಥೋತ್ಸವ ಹಿನ್ನಲೆ

0

ಸುಳ್ಯ ತಾಲೂಕಿನಿಂದ ಹಸಿರು ವಾಣಿ ಸಮರ್ಪಣೆ

ಒಡಿಯೂರು ಶ್ರೀ ಗುರುದೇವಾ ದತ್ತ ಸಂಸ್ಥಾನಮ್ ಒಡಿಯೂರು ಇಲ್ಲಿ ದಿನಾಂಕ ಫೆಬ್ರವರಿ 18, 19ರಂದು ನಡೆಯುವ ತುಳುನಾಡ ಜಾತ್ರೆ ಮತ್ತು ಒಡಿಯೂರು ರಥೋತ್ಸವ ದ ಅಂಗವಾಗಿ ಸುಳ್ಯ ತಾಲೂಕಿನ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಮತ್ತು ಒಡಿಯೂರು ಶ್ರೀ ಗುರುದೇವಾ ಸೇವಾ ಬಳಗ, ಒಡಿಯೂರು, ಶ್ರೀ ವಿವಿದೋದ್ದೇಶ ಸೌಹಾರ್ದ ಸಹಕಾರಿ ಸಂಘ ಇವುಗಳ ಜಂಟಿ ಆಶ್ರಯದಲ್ಲಿ ಹಸಿರು ವಾಣಿ ಸಮರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ಜಂಟಿ ಸಂಸ್ಥೆಗಳ ಅಧ್ಯಕ್ಷರು ಮತ್ತು ಸರ್ವ ಸದಸ್ಯರು, ಗುರು ಬಂಧುಗಳು, ಸಹಕಾರಿಯ ಮತ್ತು ಗ್ರಾಮ ವಿಕಾಸ ಯೋಜನಾ ಸಿಬ್ಬಂದಿಯವರು, ಈ ಸುಸಂದರ್ಭದಲ್ಲಿ ಉಪಸ್ಥಿತರಿದ್ದರು.