ಸುಳ್ಯ : ಪಾಟಾಳಿ ಯಾನೆ ಗಾಣಿಗ ಸಮಾಜ ಸೇವಾ ಸಂಘದಿಂದ ಶಶಿಕಾಂತ್ ರ ಚಿಕಿತ್ಸೆಗೆ ಧನಸಹಾಯ

0

ಇತ್ತೀಚಿಗೆ ನಡೆದ ಅಪಘಾತವೊಂದರಲ್ಲಿ ತಲೆ ಮತ್ತು ಕೈ ಗೆ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಶಶಿಕಾಂತ್ ನಾವೂರುರವರಿಗೆ ಸುಳ್ಯ ಪಾಟಾಳಿ ಯಾನೆ ಗಾಣಿಗ ಸಮಾಜ ಸೇವಾ ಸಂಘದಿಂದ ಧನಸಹಾಯ ನೀಡಲಾಯಿತು.


ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಚಂದ್ರಶೇಖರ ಉದ್ದಂತಡ್ಕ, ಕಾರ್ಯದರ್ಶಿ ಸುರೇಶ್ ಕರ್ಲಪ್ಪಾಡಿ, ಪಾಟಾಳಿ ಯಾನೆ ಗಾಣಿಗ ದ.ಕ. ಜಿಲ್ಲಾ ಸಂಘದ ಕಾರ್ಯದರ್ಶಿ ಮಹಾಲಿಂಗನ್ ಬಾಜರ್ತೊಟ್ಟಿ, ನಿರ್ದೇಶಕ ರಾಧಾಕೃಷ್ಣ ಬೇರ್ಪಡ್ಕ, ಮಿಥುನ್ ಕರ್ಲಪ್ಪಾಡಿ ಜೊತೆಗಿದ್ದರು.