ಕೊಡಿಯಾಲಬೈಲ್ ಸಭಾಂಗಣದಲ್ಲಿ ಚಿನ್ನದ ಉಂಗುರ ಬಿದ್ದು ಸಿಕ್ಕಿದೆ

0

ಸುಳ್ಯದ ಕೊಡಿಯಾಲಬೈಲ್ ಗೌಡರ ಸಮುದಾಯ ಭವನದಲ್ಲಿ ಮಾ.03 ರಂದು ನಡೆದ ಚೇತನ್ ಕುಮಾರ್ ಮತ್ತು ಜಾಗೃತಿ ಕೋಲ್ಚಾರ್ ರವರ ವಿವಾಹ ದಿನದಂದು ಮದುವೆ ಸಭಾಂಗಣದಲ್ಲಿ ಚಿನ್ನದ ಉಂಗುರ ಬಿದ್ದು ಸಿಕ್ಕಿರುತ್ತದೆ.
ಕಳೆದುಕೊಂಡವರು ಚಂದ್ರಕೋಲ್ಚಾರ್ ಮೊ. 9972798663 ಸಂಪರ್ಕಿಸಬೇಕೆಂದು ತಿಳಿಸಿರುತ್ತಾರೆ.