ಉಪವಲಯರಣ್ಯಾಧಿಕಾರಿ ರವೀಂದ್ರ ಎಂ.ಡಿ.ಯವರಿಗೆ ಪುತ್ತೂರಿಗೆ ವರ್ಗಾವಣೆ

0

ಅರಣ್ಯ ಇಲಾಖೆ ಸುಳ್ಯ ವಲಯದ ನೆಲ್ಲೂರು ಕೆಮ್ರಾಜೆ ಶಾಖೆ ಮಾವಿನಕಟ್ಟೆ ಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಉಪವಲಯಾರಣ್ಯಧಿಕಾರಿ ರವೀಂದ್ರ ಎಂ.ಡಿ.ಯವರಿಗೆ ಪುತ್ತೂರು ವಲಯಕ್ಕೆ ವರ್ಗಾವಣೆಯಾಗಿದ್ದಾರೆ. ಇವರು ಮೂಲತಃ ಐವರ್ನಾಡಿನವರು.