ಎಣ್ಮೂರು ನೇಮೋತ್ಸವ : ಕಟ್ಟಬೀಡುನಿಂದ ಭಂಡಾರ ಹಿಡಿದು ಗರಡಿಯಲ್ಲಿ ದರ್ಶನ

0

ಎಣ್ಮೂರು ನೇಮೋತ್ಸವದ ಪ್ರಯುಕ್ತ ಇಂದು (ಮಾ.23 ರಂದು) ಬೆಳಗ್ಗೆ ನಾಗತಂಬಿಲ ಮುಹೂರ್ತ ತೋರಣ, ಮದ್ಯಾಹ್ನ ಕಟ್ಟ ಬೀಡಿನಿಂದ ಪೂರ್ವ ಸಂಪ್ರದಾಯದಂತೆ ಭಂಡಾರ ಹೊರಟು ನೇತ್ರದಿ ಗರಡಿ ದರ್ಶನ ನಡೆಯಿತು. ಬಳಿಕ ಅನ್ನಸಂತರ್ಪಣೆ ನಡೆಯಿತು. ಕಟ್ಟಬೀಡು ಅನುವಂಶಿಕ ಆಡಳ್ತೆದಾರ ರಾಮಕೃಷ್ಣ ಶೆಟ್ಟಿ ಮತ್ತು ಭಕ್ತದಿಗಳು ಉಪಸ್ಥಿತರಿದ್ದರು.