ಬೆಳ್ಳಾರೆಯಲ್ಲಿ ಕಾಂಗ್ರೆಸ್ ಚುನಾವಣಾ ಕಚೇರಿ ಉದ್ಘಾಟನೆ

0

ರಮಾನಾಥ ರೈ, ಮಮತಾ ಗಟ್ಟಿ, ಹರೀಶ್ ಕುಮಾರ್ ಸಹಿತ ಗಣ್ಯರು‌ ಭಾಗಿ

ಲೋಕಸಭಾ ಚುನಾವಣೆಗೆ ಬೆಳ್ಳಾರೆಯಲ್ಲಿ ಕಾಂಗ್ರೆಸ್ ಚುನಾವಣಾ ಕಚೇರಿಯನ್ನು ಬೆಳ್ಳಾರೆ ಕಲ್ಪವೃಕ್ಷ ಆರ್ಕೇಡ್ ನಲ್ಲಿ ತೆರೆಯಲಾಗಿದ್ದು ಕಚೇರಿಯ ಉದ್ಘಾಟನೆ ಮಾ.30 ರಂದು ನಡೆಯಿತು.
ಮಾಜಿ ಸಚಿವ ಬಿ.ರಮಾನಾಥ ರೈ‌ ಮತ್ತು ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಕಚೇರಿಯನ್ನು ಉದ್ಘಾಟಿಸಿದರು.


ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಗಟ್ಟಿ, ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ರಾಮಯ್ಯ, ಐವನ್ ಡಿಸೋಜಾ, ಬ್ಲಾಕ್ ಅಧ್ಯಕ್ಷ ಪಿ.ಸಿ.ಜಯರಾಮ, ಜಿ.ಕೃಷ್ಣಪ್ಪ, ಎನ್.ಜಯಪ್ರಕಾಶ್ ರೈ,ಎಂ.ವೆಂಕಪ್ಪ ಗೌಡ,
ಡಾ.ರಘು ಬಿ, ಸರಸ್ವತಿ ಕಾಮತ್,ಶ್ರೀಮತಿ ರಾಜೀವಿ ಆರ್.ರೈ, ಅನಿಲ್ ರೈ ಚಾವಡಿಬಾಗಿಲು, ಎನ್.ಎಸ್.ವೆಂಕಪ್ಪ ಗೌಡ, ಜಗನ್ನಾಥ ಪೂಜಾರಿ ಮುಕ್ಕೂರು,ಗಫೂರ್ ಕಲ್ಮಡ್ಕ,ಶ್ರೀಮತಿ ಶಕುಂತಳಾ ನಾಗರಾಜ್, ಈಶ್ವರ ಆಳ್ವ,ಮುಸ್ತಾಫ ಬೆಳ್ಳಾರೆ ಸಹಿತ ಹಲವು ಗಣ್ಯರು‌ ಭಾಗವಹಿಸಿದ್ದರು. ಸಚಿನ್ ರಾಜ್ ಶೆಟ್ಟಿ ಸ್ವಾಗತಿಸಿ,ನಿರೂಪಿಸಿದರು.