ಯೇನೆಕಲ್ಲು ಜಾತ್ರೆಯಲ್ಲಿ ಸಾರ್ವಜನಿಕರಿಂದ ನಿಧಿ ಸಂಗ್ರಹ, ಅನಾರೋಗ್ಯ ಪೀಡಿತ ವಂಶಿ ಕುಟುಂಬಕ್ಕೆ ಹಸ್ತಾಂತರ

0

ಯೇನೆಕಲ್ಲು ಕಾರಣಿಕದ ದೈವ ಶ್ರೀ ಬಚ್ಚನಾಯಕ ದೈವದ ನೇಮೋತ್ಸವ ಸಂದರ್ಭದಲ್ಲಿ ರಕ್ತದ ಕ್ಯಾನ್ಸರ್‌ ನಿಂದ ಬಳಲುತ್ತಿರುವ ಬೇಬಿ ವಂಶಿಯ ಚಿಕಿತ್ಸೆಗಾಗಿ ಯೇನೆಕಲ್ಲು ಗ್ರಾಮ ವಿಕಾಸ ಪ್ರತಿಷ್ಠಾನ ವತಿಯಿಂದ ರೂ. 87 ಸಾವಿರ ಸಂಗ್ರಹಿಸಿ ವಂಶಿಯ ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಗ್ರಾಮ ವಿಕಾಸ ಪ್ರತಿಷ್ಠಾನದ ಈ ಕಾರ್ಯ ಸಮಾಜಕ್ಕೆ ಮಾದರಿಯಾಗಿದೆ.