ಮೈಸೂರು – ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ ಚೆಡಾವು ಕೊರಗಜ್ಜ ದೈವಸ್ಥಾನಕ್ಕೆ ಭೇಟಿ

0

ಮೈಸೂರು – ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಲಕ್ಷಣ್ ಅವರು ಎ.1ರಂದು ಸಂಜೆ ಕೊಡಗು ಸಂಪಾಜೆ ಗ್ರಾಮದ ಚೆಡಾವು ಸ್ವಾಮಿ ಕೊರಗಜ್ಜ ದೈವದ ಸಾನಿಧ್ಯಕ್ಕೆ ಭೇಟಿ ನೀಡಿ ದೈವದ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ, ಸ್ಥಳೀಯ ಕಾಂಗ್ರೆಸ್ ನಾಯಕರಾದ ಪಿ.ಎಲ್. ಸುರೇಶ್, ಮೊಯ್ದೀನ್ ಕುಂಞ, , ತಿರುಮಲ ಸೋನ, ಶ್ರೀಮತಿ ರಾಜೇಶ್ವರಿ ಕೆ.ಕೆ, ಹನೀಫ್, ಸೂರಜ್ ಹೊಸೂರು, ಮನು ಪೆರುಮುಂಡ,ಶ್ರೀಮತಿ ತುಳಸಿ ಗಾಂಧಿ ಪ್ರಸಾದ್ ಜೊತೆಗಿದ್ದರು.