ಶುಭವಿವಾಹ : ಭವ್ಯ- ರಾಜೇಶ್

0

ಸುಳ್ಯ ತಾಲೂಕು ನೆಲ್ಲೂರು ಕೆಮ್ರಾಜೆ ಗ್ರಾಮದ ಪೊಯ್ಯತೋಟ ಬಾಲಕೃಷ್ಣ ನಾಯ್ಕರ ಪುತ್ರಿ ಭವ್ಯ ಮತ್ತು ಬಂಟ್ವಾಳ ತಾಲೂಕು ಅನಂತಾಡಿ ಗ್ರಾಮದ ಗೋಳಿಕಟ್ಟೆ ದಿ. ಚಂದಪ್ಪ ನಾಯ್ಕರ ಪುತ್ರ ರಾಜೇಶ್ ರವರ ವಿವಾಹವು ಕರಿಂಕ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ಮಾ.25ರಂದು ನಡೆಯಿತು. ಮಧ್ಯಾಹ್ನ ಗೋಳಿಕಟ್ಟೆ ಎಸ್.ಎಸ್.ಗಾರ್ಡನ್ ಸಭಾಭವನದಲ್ಲಿ ಔತಣಕೂಟ ನಡೆಯಿತು.