ಚೆಂಬು : ಶ್ರೀ ಭಗವಾನ್ ಸಂಘಕ್ಕೆ ನೂತನ ಆಡಳಿತ ಮಂಡಳಿ ಆಯ್ಕೆ

0


ಕಳೆದ ಬಾರಿಯ ರಾಜ್ಯ ಅತ್ಯುತ್ತಮ ಸಾಂಘಿಕ ಪ್ರಶಸ್ತಿ ವಿಜೇತ ಶ್ರೀ ಭಗವಾನ್ ಸಂಘ,ಚೆಂಬು .ಇದರ ವಾರ್ಷಿಕ ಮಹಾಸಭೆಯಲ್ಲಿ 2024-25 ರ ಸಾಲಿನ ನೂತನ ಆಡಳಿತ ಮಂಡಳಿಯ ಆಯ್ಕೆ ಮಾಡಲಾಯಿತು.
ಮುಂದಿನ ಅವಧಿಯ ಅದ್ಯಕ್ಷರಾಗಿ ಶಶಿಧರ್ ಎಕ್ಕಡ್ಕ ಮತ್ತು ಕಾರ್ಯದರ್ಶಿಗಳಾಗಿ ಪ್ರಶಾಂತ್ ಊರುಬೈಲುರವರು ಸರ್ವಾನುಮತದಿಂದ ಆಯ್ಕೆಯಾದರು.