ದಕ್ಷಿಣಕನ್ನಡ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನನ್ನ ಆದ್ಯತೆ, ಹಿಂದುತ್ವ ಕ್ಕೆ ಬದ್ಧನಾಗಿ ನನ್ನ ಕಾರ್ಯ : ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ

0

ಅಭ್ಯರ್ಥಿ ಬ್ರಿಜೇಶ್ ಚೌಟ ನಾಮಪತ್ರ ಸಲ್ಲಿಕೆ ಮೊದಲು ಮಂಗಳೂರು ಪುರಭವನದ ಬಳಿ ಕಾರ್ಯಕರ್ತರ ಉದ್ದೇಶಿಸಿ ಜಿಲ್ಲೆಯಲ್ಲಿ ಅಭಿವೃದ್ಧಿ ಗೆ ಮೊದಲ ಅಧ್ಯತೆಯಾಗಿ ಕೆಲಸ ಮಾಡುತ್ತೇನೆ,ಮೋದಿ ಸರ್ಕಾರದ ಪ್ರತಿ ಕಾರ್ಯಕ್ರಮ ಗಳು ಜನಸಾಮಾನ್ಯರ ನ್ನು ತಲುಪಿಸುವ ನಿಟ್ಟಿನಲ್ಲಿ ಒಂದಾಗಿ ಜೊತೆಯಾಗಿ ಕೆಲಸ ಮಾಡಲಿದ್ದೇನೆ.

ಈ ಜಿಲ್ಲೆಯಲ್ಲಿ ಈ ಹಿಂದೆ ನಳಿಜ್ ಕಟಿಲ್ ಅಭಿವೃದ್ಧಿ ಕಾರ್ಯ ಮಾಡಿದ್ದು ಅದನ್ನು ಮುಂದುವರಿಸಿಕೊಂಡು ಹೋಗುವುದಾಗಿ ತಿಳಿಸಿದರು.ಹಿಂದುತ್ವಕ್ಕೆ ನಮ್ಮ ಅದ್ಯತೆಯಾಗಿದ್ದು ಅದಕ್ಕೆ ಧಕ್ಕೆ ಬರದ ರೀತಿಯಲ್ಲಿ ಕೆಲಸ ಮಾಡುತ್ತೇನೆಂದರು. ಉಡುಪಿ ಚಿಕ್ಕಮಗಳೂರು ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ ನಾನು ಮತ್ತು ಬ್ರಿಜೇಶ್ ಚೌಟ ಒಂದಾಗಿ ಜೊತೆಯಾಗಿ 2 ಜಿಲ್ಲೆಯ ಸಮಗ್ರ ಅಭಿವೃದ್ಧಿ ನಮ್ಮ ಉದ್ದೇಶ,ನರೇಂದ್ರ ಮೋದಿ ಯವರ ಕನಸು ಭಾರತ ಜಗತ್ತಿಗೆ ಮಾರ್ಗದರ್ಶಕವಾಗಬೇಕು ಆ ನಿಟ್ಟಿನಲ್ಲಿ ನಾವೆಲ್ಲ ಜೊತೆಗೂಡಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸೋಣ ವೆಂದರು, ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕಟೀಲ್,ಸಿ.ಟಿ ರವಿ,ಸುನಿಲ್ ಕುಮಾರ್, ಬಿ.ಜೆ ಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಶಾಸಕರು, ಜೆಡಿಯಸ್ ಪ್ರಮುಖ ರು ಉಪಸ್ಥಿತರಿದ್ದರು