ಅಜ್ಜಾವರ ಜಾತ್ರೆ : ಸತ್ಯೊದ ಸ್ವಾಮಿ ಕೊರಗಜ್ಜ ಯಕ್ಷಗಾನ

0

ಅಜ್ಜಾವರ ಶ್ರೀ ಮಹಿಷಾಮರ್ದಿನಿ ದೇವಸ್ಥಾನದಲ್ಲಿ ಜಾತ್ರೋತ್ಸವದ ಸಂದರ್ಭ ಎ.8ರಂದು ರಾತ್ರಿ 9 ಕ್ಕೆ ಸತ್ಯೊದ ಸ್ವಾಮಿ ಕೊರಗಜ್ಜ ಯಕ್ಷಗಾನ ನಡೆಯಿತು.

ಎ.ವಿಜಯಕುಮಾರ್ ‌ಹಳೆಗೇಟು , ಸುಳ್ಯ, ಡಾ. ಎಂ.ಬಿ.ಅನಂತಯ್ಯ ಬೊಳುಗಲ್ಲು , ಮಂಡೆಕೋಲು, ಗಣೇಶ್ ಗೌಡ ಕುತ್ಯಾಡಿ, ಅಜ್ಜಾವರ , ಎ.ಲೋಕಯ್ಯ‌ ಗೌಡ ಅತ್ಯಾಡಿ , ಅಜ್ಜಾವರ, ಎ.ಶಿವಪ್ರಸಾದ್ ‌ಕಂಬಳಗದ್ದೆ , ಅಡ್ವಂಗಾಯರವರು ಯಕ್ಷಗಾನದ ಪ್ರಾಯೋಜಕರಾಗಿದ್ದರು.

ಸಾವಿರಾರು ಸಂಖ್ಯೆಯಲ್ಲಿ ಜನರು‌ ಆಗಮಿಸಿ‌ ಯಕ್ಷಗಾನ ವೀಕ್ಷಿಸಿದರು. ರಾತ್ರಿ ಆರಂಭಗೊಂಡ ಕಥಾ ಭಾಗ‌ ಬೆಳಗ್ಗೆಯೊರಗೂ ನಡೆಯಿತು.

ಊಟ ಹಾಗೂ ರಾತ್ರಿ ಚಹಾ ತಿಂಡಿ ವ್ಯವಸ್ಥೆಯನ್ನೂ ಪ್ರಾಯೋಜಕರು ಮಾಡಿದ್ದರು.