ಸುಶಾಂತ್ ಪಿ.ಬಿ.ಕಲ್ಪಡರವರಿಗೆ ಪಿಯುಸಿಯಲ್ಲಿ ಡಿಸ್ಟಿಂಕ್ಷನ್

0

ಪುತ್ತೂರು ವಿವೇಕಾನಂದ ಕಾಲೇಜಿನ ವಿದ್ಯಾರ್ಥಿ ಸುಶಾಂತ್ ಪಿ.ಬಿ.ಯವರು ಪಿಯುಸಿ ಯಲ್ಲಿ (551 ಅಂಕ) ಡಿಸ್ಟಿಂಕ್ಷನ್ ಪಡೆದಿದ್ದಾರೆ.
ಇವರು ಕೊಡಿಯಾಲ ಗ್ರಾಮದ ಬಾಲಕೃಷ್ಣ ಗೌಡ ಕಲ್ಪಡ ಮತ್ತು ಶ್ರೀಮತಿ ರಜನಿ ದಂಪತಿ ಪುತ್ರ.
ಬಾಳಿಲ ವಿದ್ಯಾಬೋಧಿನಿ ಪ್ರೌಢ ಶಾಲೆಯ ನಿವೃತ್ತ ಸಿಬ್ಬಂದಿ ಕೃಷ್ಣಪ್ಪ ಗೌಡ ಮರೆಂಗಳ ಹಾಗೂ ಶ್ರೀಮತಿ ಸುಶೀಲರವರ ಮೊಮ್ಮಗ.