ಸಂತ ಬ್ರಿಜಿಡ್ಸ್ ಚರ್ಚ್ ನಲ್ಲಿ ಜೂಲಿಯಾನ ಕ್ರಾಸ್ತರಿಗೆ ಅಭಿನಂದನೆ

0

ಬೆಂಗಳೂರಿನ ಜ್ಞಾನಮಂದಾರ ಸಂಸ್ಥೆ ಕೊಡ ಮಾಡಿದ ಸಮಾಜರತ್ನ ಪ್ರಶಸ್ತಿಗೆ ಭಾಜನರಾದ ಸಮಾಜ ಸೇವಕಿ ಜೂಲಿಯಾನ ಕ್ರಾಸ್ತಾ ಅವರಿಗೆ ಅಭಿನಂದನಾ ಕಾರ್ಯಕ್ರಮ ಎ.14 ರಂದು ಚರ್ಚ್ ನಲ್ಲಿ ನಡೆಯಿತು.

ಚರ್ಚ್ ಧರ್ಮಗುರು ಫಾ. ವಿಕ್ಟರ್ ಡಿಸೋಜ ಶಾಲು ಹೊದಿಸಿ ಪುಷ್ಪ ನೀಡಿ ಗೌರವಿಸಿದರು.

ಚರ್ಚ್ ಪಾಲನ ಸಮಿತಿ ಉಪಾಧ್ಯಕ್ಷ ನವೀನ್ ಮಚಾದೊ, ಚರ್ಚ್ ಬಾಂದವರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.