ನ.ಪಂ. ಕಾಂಗ್ರೆಸ್ ಸದಸ್ಯರಿಂದ ನಗರದಲ್ಲಿ ಮತಯಾಚನೆ

0

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ನೀಡಿ ಎಂದು ನ.ಪಂ. ಸದಸ್ಯ ಎಂ.ವೆಂಕಪ್ಪ ಗೌಡ ಹೇಳಿದರು.

ನ.ಪಂ. ಕಾಂಗ್ರೆಸ್ ಸದಸ್ಯರುಗಳಾದ ಎಂ.ವೆಂಕಪ್ಪ ಗೌಡ, ಕೆ.ಎಸ್.ಉಮ್ಮರ್, ರಿಯಾಜ್ ಕಟ್ಟೆಕಾರ್ ಇಂದು ಸುಳ್ಯದಲ್ಲಿ ಮತ ಯಾಚನೆ ನಡೆಸಿದರು.

ಈ ವೇಳೆ ವೆಂಕಪ್ಪ ಗೌಡರು ಕಾಂಗ್ರೆಸ್ ಸರಕಾರದ ಯೋಜನೆಗಳನ್ನು ವಿವರಿಸಿ, ಈ ಬಾರಿ ಮತ ಕೊಟ್ಟು ಅಭ್ಯರ್ಥಿ ಗಡಲ್ಲಿಸುವಂತೆ ಅವರು ವಿನಂತಿಸಿದರು.