ಅರಂತೋಡಿಗೆ ರಾಜ್ಯ ಹಜ್ಜ್ ಸಮಿತಿ ಸದಸ್ಯ ಅಶ್ರಫ್ ತಂಙಳ್ ಭೇಟಿ

0


ಕರ್ನಾಟಕ ರಾಜ್ಯ ಹಜ್ಜ್ ಸಮಿತಿಯ ಸದಸ್ಯ ಅಲ್‌ಹಾಜ್ ಅಶ್ರಫ್ ತಂಙಳ್ ಮಂಞಪಾರೆ ಅರಂತೋಡು ಬದ್ರಿಯಾ ಜುಮಾ ಮಸೀದಿಗೆ ಭೇಟಿ ನೀಡಿದಾಗ ಅವರನ್ನು ಜಮಾಅತ್ ವತಿಯಿಂದ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಜಮಾಅತ್ ಅಧ್ಯಕ್ಷ ಅಶ್ರಫ್ ಗುಂಡಿ, ಕೋಶಾಧಿಕಾರಿ ಕೆ ಎಂ ಅಬೂಬಕ್ಕರ್ ಪಾರೆಕ್ಕಲ್, ಜುಬೈರ್ ಎಸ್ ಇ, ತಾಜುದ್ದೀನ್ ಅರಂತೋಡು, ಎ ಉಮ್ಮರ್ ಮೊದಲಾದವರು ಉಪಸ್ಥಿತರಿದ್ದರು.