ಮಂಡೆಕೋಲು : ಮೃತರ ಮನೆಯವರಿಗೆ ಸಹಕಾರ ಸಂಘದಿಂದ ಸಾಂತ್ವನ ನಿಧಿ ಹಸ್ತಾಂತರ

0

ಮಂಡೆಕೋಲು ಸಹಕಾರ ಸಂಘಸ ಸದಸ್ಯರಾಗಿದ್ದು ಇತ್ತೀಚಿಗೆ ನಿಧನರಾದ ದುಗ್ಗಪ್ಪ ಗೌಡ ಕುತ್ಯಾಡಿ, ಇಂದಿರಾ ಕನ್ಯಾನ ಹಾಗೂ ಶ್ರೀಮತಿ ಕಮಲಾಕ್ಷಿ ಟೀಚರ್ ರ ಮನೆಯವರಿಗೆ ಮಂಡೆಕೋಲು ಸಹಕಾರ ಸಂಘದಿಂದ ಸಾಂತ್ವನ ನಿಧಿ ಹಸ್ತಾಂತರ ನಡೆಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ರಾಮಕೃಷ್ಣ ರೈ ಪಿ.ಜಿ., ನಿರ್ದೇಶಕ ಸುರೇಶ್ ಕಣೆಮರಡ್ಕ, ಮುಖ್ಯಕಾರ್ಯನಿರ್ವಹಣಾಧಿಕಾರಿ ಉದಯಕುಮಾರ್ ಹಾಗೂ ಸಿಬ್ಬಂದಿಗಳು ಇದ್ದರು.