ಅಮರಮುಡ್ನೂರು: ಪೈಲಾರಿನಲ್ಲಿ ಬಿಜೆಪಿ ಕಾರ್ಯಕರ್ತರಿಂದ ಮನೆ ಭೇಟಿ ಮಹಾ ಅಭಿಯಾನ

0

ಅಮರ ಮುಡ್ನೂರು ಗ್ರಾಮದ ಪೈಲಾರಿನಲ್ಲಿ ಬಿಜೆಪಿ ಕಾರ್ಯಕರ್ತರು ಮನೆ ಮನೆ ಭೇಟಿ ನೀಡಿ ಮಹಾ ಅಭಿಯಾನ ಸಂಪರ್ಕ ಕೈಗೊಂಡರು.
ಪಕ್ಷದ ಪ್ರಮುಖರಾದ ಸದಾಶಿವ ಗೌಡ ಮೂಕಮಲೆ ಯುವರ ಮನೆಗೆ ಹಾಗೂ ಪರಿಸರದ ಮನೆಗಳಿಗೆ ಕೃಷ್ಣಪ್ರಸಾದ್ ಮಾಡಬಾಕಿಲು ಹಾಗೂತಂಡ ಭೇಟಿ ನೀಡಿ ಬಿಜೆಪಿ ಅಭ್ಯರ್ಥಿ ಪರ ಮತ ಯಾಚನೆ ನಡೆಸಿದರು.