ಶುಭವಿವಾಹ : ಚಿದಾನಂದ ಎ-ಯಶ್ವಿತಾ ಟಿ.

0

ಉಬರಡ್ಕಮಿತ್ತೂರು ಗ್ರಾಮದ ಅಡಿಗೈಮನೆ ಶ್ರೀಮತಿ ಶಾರದಾ ಮತ್ತು ಶ್ರೀಧರ ಗೌಡರವರ ಪುತ್ರ ಚಿದಾನಂದ ರವರ ವಿವಾಹವು ಕಳಂಜ ಗ್ರಾಮದ ತಂಟೆಪ್ಪಾಡಿ ಶ್ರೀಮತಿ ಪುಷ್ಪಾವತಿ ಮತ್ತು ದಿ.ವಿಶ್ವನಾಥ ಗೌಡರವರ ಪುತ್ರಿ ಯಶ್ವಿತಾರೊಂದಿಗೆ ಎ.21ರಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯಿತು ಹಾಗೂ ಅತಿಥಿ ಸತ್ಕಾರವು ಎ.22ರಂದು ಉಬರಡ್ಕಮಿತ್ತೂರು ಅಡಿಗೈ ವರನ ಮನೆಯಲ್ಲಿ ನಡೆಯಿತು.