ಶುಭವಿವಾಹ : ಹೆಚ್.ಎಸ್.ಸುಹಾಸ್-ಬಿಂದಿಯಾ ಎಂ.

0

ಗುತ್ತಿಗಾರು ಗ್ರಾಮದ ಮಲ್ಕಜೆ ಧನಂಜಯ ಗೌಡ ಮತ್ತು ಶ್ರೀಮತಿ ಇಂದಿರಾರವರ ಪುತ್ರಿ ಬಿಂದಿಯಾ ಎಂ. ರವರ ವಿವಾಹವು ಮದ್ದೂರು ತಾಲೂಕು ಹರಳೇಕೆರೆ ಗ್ರಾಮ ಕೊಪ್ಪ ಹೋಬಳಿಯ ಹೆಚ್.ಎಸ್.ಶಿವರಾಮ್ ಮತ್ತು ಶ್ರೀಮತಿ ಬಿ.ವಿ ಭಾರತಿರವರ ಪುತ್ರ ಹೆಚ್.ಎಸ್.ಸುಹಾಸ್ ರವರೊಂದಿಗೆ ಎ.21ರಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯದ ಆದಿ ಸುಬ್ರಮಣ್ಯ ಕಲ್ಯಾಣ ಮಂಟಪದಲ್ಲಿ ನಡೆಯಿತು.