ಶುಭವಿವಾಹ : ತೀರ್ಥ ಪ್ರಸಾದ್ – ಕೃಪಾ

0

ಏನೆಕಲ್ಲು ಗ್ರಾಮದ ಬಾನಡ್ಕ ಗಿರಿಯಪ್ಪ ಗೌಡ ಮತ್ತು ಶ್ರೀಮತಿ ಲಲಿತಾರವರ ಪುತ್ರ ತೀರ್ಥಪ್ರಸಾದ್ ರವರ ವಿವಾಹವು ಕಡಬ ತಾ. ಚಾರ್ವಕ ಗ್ರಾಮದ ಇಡ್ಯಡ್ಕ (ಬಾಬ್ಲುಬೆಟ್ಟು) ರಾಮಚಂದ್ರ ಗೌಡ ಮತ್ತು ಶ್ರೀಮತಿ ಪ್ರತಿಭಾರವರ ಪುತ್ರಿ ಕೃಪಾರವರೊಂದಿಗೆ ಎ.21ರಂದು ಪೈಂದೋಡಿ ಶ್ರೀ ಸುಬ್ರಾಯ ಸ್ವಾಮಿ ಸಭಾಭವನದಲ್ಲಿ ನಡೆಯಿತು.