ಪಂಜ ಪೇಟೆಯಲ್ಲಿ ಕಾಂಗ್ರೆಸ್ ಮತಯಾಚನೆ

0

ಲೋಕಸಭಾ ಚುನಾವಣೆ ಪ್ರಯುಕ್ತ ಪಂಜ ಗ್ರಾಮ ಪಂಚಾಯತ್ ಬಳಿಯಿಂದ ಕೃಷ್ಣನಗರ ತನಕ ಕಾಂಗ್ರೆಸ್ ಪಕ್ಷದ ನಾಯಕರು ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಪರ ಏ.24 ರಂದು ಸಂಜೆ ಮತ ಯಾಚನೆ ನಡೆಸಿದರು.

ಪಕ್ಷದ ಮುಖಂಡರಾದ ಶ್ರೀಮತಿ ರಾಜೀವಿ ರೈ, ಮಹೇಶ್ ಕುಮಾರ್ ಕರಿಕ್ಕಳ,ಅಬ್ದುಲ್ ಗಫೂರ್ ,ವಿಜಯಕುಮಾರ್ ಸೊರಕೆ,ಚಿನ್ನಪ್ಪ ಸಂಕಡ್ಕ , ಲಕ್ಷ್ಮಣ ಗೌಡ ಬೊಳ್ಳಾಜೆ,ದಿನೇಶ್ ಪುಂಡಿಮನೆ, ಡಾ.ದೇವಿಪ್ರಸಾದ್ ಕಾನತ್ತೂರ್,ಸತ್ಯನಾರಾಯಣ ಭಟ್ ಕಾಯಂಬಾಡಿ, ಜಯರಾಮ ಕಂಬಳ, ಗಂಗಾಧರ ಗುಂಡಡ್ಕ, ನಾರಾಯಣ ನಾಯ್ಕ, ಧರ್ಮಣ್ಣ ನಾಯ್ಕ ಗರಡಿ ಹಾಗೂ ಶ್ರೀಮತಿ ಮಲ್ಲಿಕಾ ಅಳ್ಪೆ ನಾಯರ್ ಕೆರೆ, ಲೋಕನಾಥ್ ಕುದ್ವ, ಕುಸುಮಾಧರ ಕೆರೆಯಡ್ಕ ,ರವಿ ಚಳ್ಳಕೋಡಿ, ಬಿಪಿನ್ ಬೊಳ್ಳಾಜೆ, ದೇವಿಪ್ರಸಾದ್,ಇಸ್ಮಾಯಿಲ್ ಪೊಳೆಂಜ,ಶ್ರೀಮತಿ ದಿವ್ಯ ಪುಂಡಿಮನೆ,ಶ್ರೀಮತಿ ಮಾಲಿನಿ ಕುದ್ವ , ರಜೀತ್ ಭಟ್ ಪಂಜಬೀಡು ಮೊದಲಾದವರು ಉಪಸ್ಥಿತರಿದ್ದರು.