ಜಯನಗರ ಸ.ಉ.ಹಿ.ಪ್ರಾ.ಶಾಲೆಯ ಮತಗಟ್ಟೆ ಬಳಿ ಕಾಂಗ್ರೆಸ್ ಕಾರ್ಯಕರ್ತರು

0

ಜಯನಗರ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 175 ರ ಬಳಿ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು, ಎ.ಎ.ಪಿ ಪಕ್ಷದ ಕಾರ್ಯಕರ್ತರು ತಮ್ಮ ಅಭ್ಯರ್ಥಿ ಆರ್ . ಪದ್ಮರಾಜ್ ಪೂಜಾರಿ ಪರ ಮತಯಾಚನೆ ಮಾಡಿದರು.


ಪಕ್ಷದ ಮುಖಂಡರಾದ ಬಾಲಕೃಷ್ಣ ಭಟ್ ಕೊಡಂಕೇರಿ, ದೇವಿಪ್ರಸಾದ್ ಕುದ್ಪಾಜೆ
,ಜೂಲಿಯಾನ ಕ್ರಾಸ್ತಾ, ನಿತಿನ್ ಕೊಯಿಂಗೋಡಿ .ಡಿ, ಸುಂದರ ಕುದ್ಪಾಜೆ, ಹಾಗೂ ಕಾರ್ಯಕರ್ತರು ಎ.ಎ.ಪಿ ಪಕ್ಷದ ಮುಖಂಡ ದೀಕ್ಷಿತ್ ಜಯನಗರ ಉಪಸ್ಥಿತರಿದ್ದರು.