ಶುಭವಿವಾಹ : ಅರುಣ್ -ಶುಭಲಕ್ಷ್ಮೀ (ಭೂಮಿಕಾ)

0

ದೇವಚಳ್ಳ ಗ್ರಾಮದ ಪಾರೆಪ್ಪಾಡಿ ಸುಬ್ಬಪ್ಪ ಗೌಡ ಮತ್ತು ಶ್ರೀಮತಿ ಸುನಂದ ರವರ ಪುತ್ರ ಅರುಣ್ ರವರ ವಿವಾಹವು ಕಡಬ ತಾ.ಕಾಣಿಯೂರು ಗ್ರಾಮದ ಕೂರೇಲ್ (ಬೇಂಗಡ್ಕ) ಜತ್ತಪ್ಪ ಗೌಡ ಮತ್ತು ಶ್ರೀಮತಿ ಜ್ಯೋತಿ ಲಕ್ಷ್ಮೀರವರ ಪುತ್ರಿ ಶುಭಲಕ್ಷ್ಮೀ (ಭೂಮಿಕಾ) ರವರೊಂದಿಗೆ ಎ. 21ರಂದು ಮಾವಿನಕಟ್ಟೆ ಉದಯಗಿರಿ ಶ್ರೀ ವಿಷ್ಣು ಕಲಾ ಮಂದಿರದಲ್ಲಿ ನಡೆಯಿತು.