ಸುಬ್ರಹ್ಮಣ್ಯದ ಕಾಶಿಕಟ್ಟೆ ಬಳಿ ಸುಬ್ರಹ್ಮಣ್ಯದಿಂದ ತೆರಳುತಿದ್ದ ಟಿ.ಟಿ ವಾಹನವೊಂದು ರಸ್ತೆ ವಿಭಾಜಕ ಹತ್ತಿ ನಿಂತ ಘಟನೆ ಇಂದು ಬೆಳಗ್ಗಿನ ಜಾವ ನಡೆದಿದೆ.









ಚಾಲಕನಿಗೆ ನಿದ್ದೆ ಮಂಪರು ಬಂದಿರುವುದು ಘಟನೆಗೆ ಕಾರಣ ಎನ್ನಲಾಗಿದೆ. ಯಾತ್ರಿಕರಿಗೆ ಹಾಗೂ ವಾಹನಕ್ಕೆ ಯಾವುದೇ ತೊಂದರೆ ಉಂಟಾಗಿಲ್ಲ.
ಸುಬ್ರಹ್ಮಣ್ಯದ ಕಾಶಿಕಟ್ಟೆ ಬಳಿ ಸುಬ್ರಹ್ಮಣ್ಯದಿಂದ ತೆರಳುತಿದ್ದ ಟಿ.ಟಿ ವಾಹನವೊಂದು ರಸ್ತೆ ವಿಭಾಜಕ ಹತ್ತಿ ನಿಂತ ಘಟನೆ ಇಂದು ಬೆಳಗ್ಗಿನ ಜಾವ ನಡೆದಿದೆ.









ಚಾಲಕನಿಗೆ ನಿದ್ದೆ ಮಂಪರು ಬಂದಿರುವುದು ಘಟನೆಗೆ ಕಾರಣ ಎನ್ನಲಾಗಿದೆ. ಯಾತ್ರಿಕರಿಗೆ ಹಾಗೂ ವಾಹನಕ್ಕೆ ಯಾವುದೇ ತೊಂದರೆ ಉಂಟಾಗಿಲ್ಲ.