ತುಳುನಾಡಿಗೆ ಪುತ್ತಿಲ ಸ್ಟಿಕ್ಕರ್ ಬಿಡುಗಡೆ

0

ಸುಬ್ರಹ್ಮಣ್ಯದಲ್ಲಿ ಅಭಿಮಾನಿಗಳಿಂದ ಅನಾವರಣ

2024 ನೇ ಸಾಲಿನ ಚುನಾವಣೆಯಲ್ಲಿ ಅರುಣ್ ಕುಮಾರ್ ಪುತ್ತಿಲ ಅವರಿಗೆ ಬೆಂಬಲ ಸೂಚಿಸಿ ಸುಬ್ರಹ್ಮಣ್ಯದ ಪುತ್ತಿಲ ಅಭಿಮಾನಿಗಳು “ತುಳುನಾಡಿಗೆ ಪುತ್ತಿಲ” ಸ್ಟಿಕ್ಕರ್ ಅನಾವರಣ ಗೊಳಿಸಿದ್ದಾರೆ.

ಈ ಸಂದರ್ಭ ಸತೀಶ್ ಭಟ್ ಮಾನಾಡು, ನಿತಿನ್ ಭಟ್ ನೂಚಿಲ, ರಾಜೇಶ್, ಕಿರಣ್ ಪೈಲಾಜೆ ಮತ್ತಿತರರು, ಪುತ್ತಿಲ ಅವರ ಅಭಿಮಾನಿಗಳು ಉಪಸ್ಥಿತರಿದ್ದರು.