ಆಲೆಟ್ಟಿ :ಕುಡೆಕಲ್ಲು ವೇಣುಗೋಪಾಲ ರವರ ಮನೆ ಹಿಂಬದಿ ತಡೆಗೋಡೆ ಕುಸಿತ

0

ಆಲೆಟ್ಟಿ ಪಂಚಾಯತ್ ವ್ಯಾಪ್ತಿಯ ಕುಡೆಕಲ್ಲು ವೇಣುಗೋಪಾಲ ಗೌಡ ರವರ ಮನೆಯ ಎಡ ಬದಿಯಲ್ಲಿ ಮಣ್ಣು ಕುಸಿದು ತಡೆಗೋಡೆ ಮಗುಚಿ ಬಿದ್ದಿದೆ.
ಇಂದು ಬೆಳಗ್ಗಿನಿಂದ ಸುರಿದ ಧಾರಕಾರ ಮಳೆಯಿಂದಾಗಿ ಮಣ್ಣು ಕುಸಿದು ಕೆಂಪು ಕಲ್ಲಿನಿಂದ ನಿರ್ಮಿಸಿದ ತಡೆಗೋಡೆ ಜರಿದು ಪಕ್ಕದಲ್ಲಿ ಹರಿಯುವ ತೋಡಿಗೆ ಬಿದ್ದು ನೀರು ಪಾಲಾಗಿರುವ ಘಟನೆ ಸಂಭವಿಸಿದೆ.