
ದುಗ್ಗಲಡ್ಕದ ಸಾರ್ವಜನಿಕ ಗಣೇಶೋತ್ಸವ ಸಮಿತಿಯ 2023- 24ನೇ ಸಾಲಿನ ಪಧಾದಿಕಾರಿಗಳನ್ನು ಆಯ್ಕೆಮಾಡಲಾಗಿದೆ.
ಗೌರವಾಧ್ಯಕ್ಷರಾಗಿ ಧನಂಜಯ(ಮನು) ದುಗ್ಗಲಡ್ಕ, ಅದ್ಯಕ್ಷರಾಗಿ ಶಿವಪ್ರಸಾದ್ ಕುದ್ಪಾಜೆ, ಉಪಾಧ್ಯಕ್ಷರಾಗಿ ಶೇಷಪ್ಪ ರೈ ದುಗ್ಗಲಡ್ಕ, ಕಾರ್ಯದರ್ಶಿಯಾಗಿ ಸುರೇಶ್ ಮೂಡೆ ಕಲ್ಲು, ಜೊತೆ ಕಾರ್ಯದರ್ಶಿ ಚಿಂತನ್ ಕುಂಬೆತ್ತಿಬನ, ಕೋಶಾಧಿಕಾರಿಯಾಗಿ ಕೃಷ್ಣ ಕುಮಾರ್ ಕಂದಡ್ಕ ಆಯ್ಕೆಯಾದರು.ಗೌರವ ಸಲಹೆಗಾರರಾಗಿ ಸುಂದರರಾವ್ ಕೊಡೆಂಚಡ್ಕ ,ದಯಾನಂದ ಸಾಲ್ಯಾನ್ ಮೂಡೆ ಕಲ್ಲು,ಕೃಷ್ಣಪ್ಪ ಗೌಡ ಕೊಡೆಂಚಡ್ಕ, ಬಾಬು ಮಣಿಯಾಣಿ ಕೊಡೆಂಚಡ್ಕ,ಮಾಧವ ಗೌಡ ದುಗ್ಗಲಡ್ಕ. ,ಯಂ. ಕೆ. ನಾರಾಯಣ ಮಣಿಯಾಣಿ ದುಗ್ಗಲಡ್ಕ,ಪ್ರಕಾಶ್ ರೈ ದುಗ್ಗಲಡ್ಕ.,ಬಾಲಕೃಷ್ಣ ಗೌಡ ಕುಕ್ಕಂದೂರು,ಯತೀಶ್ ರೈ ದುಗ್ಗಲಡ್ಕ,ಶಿವಪ್ರಸಾದ್ ಕೈೂಕುಳಿ,ಲೋಹಿತ್ ಮಾಣಿಬೆಟ್ಟು, ನಾರಾಯಣ ನಾಯ್ಕ್ ದುಗ್ಗಲಡ್ಕ, ಹಾಗೂ ಸದಸ್ಯರು ಗಳನ್ನು ಆರಿಸಲಾಯಿತು.