ಜ್ಯೋತಿಪ್ರಿಯ ಕೊಂಡೆಬಾಯಿ ನಿಧನ

0

ಅಮರಪಡ್ನೂರು ಗ್ರಾಮದ ಚೊಕ್ಕಾಡಿ ಕೊಂಡೆಬಾಯಿ ಮನೆ ಜ್ಯೋತಿ ಪ್ರಿಯರವರು ಅಸೌಖ್ಯದಿಂದ ಜು.28 ರಂದು ನಿಧನರಾದರು.
ಅವರಿಗೆ 23 ವರ್ಷ ಪ್ರಾಯವಾಗಿತ್ತು.


ಮೃತರು ತಂದೆ ದೇರಾಜೆ ಶಾಲೆಯ ನಿವೃತ್ತ ಶಿಕ್ಷಕ ಮೋಹನ ಕೆ,ತಾಯಿ ಯಶೋಧ,ತಂಗಿ ಪ್ರೀತಿಕಾ,ತಮ್ಮ ಧನ್ವಿತ್ , ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.
ಜು.26 ರಂದು ಮನೆಯಲ್ಲಿ ಜ್ವರ ಬಂದು ಅಸೌಖ್ಯಕ್ಕೊಳಗಾದ ಇವರನ್ನು ಮಂಗಳೂರಿನ ಕೆ.ಎಂ.ಸಿ.ಆಸ್ಪತ್ರೆಗೆ ದಾಖಲಿಸಲಾಯಿತು.
ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಇವರು ಜು.28 ರಂದು ನಿಧನರಾದರು.