ಸಂಪಾಜೆಯಲ್ಲಿ ಕಾಳಿಂಗ ಪ್ರತ್ಯಕ್ಷ

0


ಸಂಪಾಜೆಯ ನೆಲ್ಲಿಕುಮೇರಿ ರಮೇಶ್ ಎಂಬವರ ಬೇಲಿ ಬದಿ ಬ್ರಹದಕಾರದ ಕಾಳಿಂಗ ಪ್ರತ್ಯಕ್ಸ ವಾಗಿ ಜನರು ಭಯ ಬೀತರಾಗಿ ವಿಷಯವನ್ನು ಅರಣ್ಯ ಇಲಾಖೆಗೆ ತಿಳಿಸಲಾಯಿತು ಸ್ಥಳಕ್ಕೆ ಅಧಿಕಾರಿಗಳು ಆಗಮಿಸಿ ಹಾವನ್ನು ಹಿಡಿಯಲು ಕಡಪಾಲದ ಕೃಷ್ಣ ರವರನ್ನು ಕರಿಸಿ ಹಾವನ್ನು ಹಿಡಿದು ಕೊಯಿನಾಡು ಅರಣ್ಯಕ್ಕೆ ಬಿಡಲಾಯಿತು.

ಇಲ್ಲಿ ಸುಮಾರು 3 ವರುಷದಿಂದ ಹೀಗೆ ಹಾವು ಕಾಣಿಸಿ ಕೊಂಡಿತು ಎಂದು ಸ್ಥಳೀಯರು ತಿಳಿಸಿದ್ದಾರೆ