ತಾಲೂಕು ಮಟ್ಟದ ಚದುರಂಗ ಸ್ಪರ್ಧೆಯಲ್ಲಿ ಗೌರಿ ಕೊಯಿಂಗಾಜೆ ಪ್ರಥಮ

0

ಶಿಕ್ಷಣ ಇಲಾಖೆ,ದ.ಕ ಜಿಲ್ಲಾ ಪಂಚಾಯತ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಇದರ ಆಶ್ರಯದಲ್ಲಿ ನಡೆದ ತಾಲೂಕು ಮಟ್ಟದ ಬಾಲಕಿಯರ ವಿಭಾಗದ ಚದುರಂಗ ಸ್ಪರ್ಧೆಯಲ್ಲಿ ಕು.ಗೌರಿ ಕೊಯಿಂಗಾಜೆ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ. ಈಕೆ ಅಡ್ಕಾರು ವಿನೋಬನಗರದ ವಿವೇಕಾನಂದ ಪ್ರೌಢಶಾಲೆಯ 9 ನೇ ತರಗತಿಯ ವಿದ್ಯಾರ್ಥಿ. ಶಿಕ್ಷಕರಾದ ಹರಿಪ್ರಸಾದ್ ಕೊಯಿಂಗಾಜೆ ಮತ್ತು ಶ್ರೀ ವಿದ್ಯಾ ದಂಪತಿಯ ಪುತ್ರಿ.